(ವಿಶ್ವಕನ್ನಡಿಗ ನ್ಯೂಸ್ ), ಶಿವಮೊಗ್ಗ : ಮನುಕುಲವನ್ನು ನಡುಗಿಸುತ್ತಿರುವ ಮಹಾಮಾರಿ ಕರೋನ ಅರ್ಥಾತ್ ಕೋವಿದ ಸಂಕಷ್ಟದಿಂದ ಪಾರಾಗಲು ವಿವಿಧ ರಾಜ್ಯ ಸರಕಾರಗಳು ಬೇರೆ ಬೇರೆ ಜನಾಂಗ, ಜಾತಿ, ಸಂಘಟನೆಗಳಿಗೆ ಆಕರ್ಷಕ ಪ್ಯಾಕೇಜುಗಳನ್ನು ಘೋಸಿಸಿ ಸಮಾಧಾನಿಸುತ್ತಿದೆ. ಇದು ಸ್ವಾಗತಾರ್ಹಯವೇ ಆದರೂ ಸಮಾಜದಲ್ಲಿ ನಿತ್ಯ ಸಂಕಷ್ಟ ಅನುಭವಿಸುತ್ತಿರುವ ಅಂಗವಿಕಲತೆ ಸಮುದಾಯಕ್ಕೆ ಯಾವೊಂದು ಪ್ಯಾಕೇಜ್ ಘೋಷಿಸದೇ ಇರುವುದು ಸಕೆದಾಚ್ಚರ್ಯವಾಗಿದೆ ಎಂದು ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ಸ್ಥಾಪಕ ಮತ್ತು ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಮತ್ತು ಪ್ರಧಾನ ಕಾರ್ಯದರ್ಶಿ ಮಿಸ್ ರಶ್ಮಿ ಹೊಸೂರ್ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನoಪ್ರತಿ ನೂರಾರು ಅಂಗವಿಕಲರು ನಮ್ಮ ಸಂಘಟನೆಗೆ ಈ ಬಗ್ಯೆ ಮನವಿ ಮಾಡುತ್ತಿದ್ದು ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಯೆ ಗಮನಿಸುವಿರಾಗಿ ವಿನಂತಿಸಲಾಗಿದೆ.
ಈ ಬಗ್ಯೆ ಕರ್ನಾಟಕ ಮುಖ್ಯಮಂತ್ರಿಗಳಿಗೆ ಇಮೇಲ್ ಮನವಿ ಕಳುಹಿಸಿ ಅಂಗವಿಕಲರಿಗೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.