ಕೋವಿದ ಯೋಧರಿಗೆ ರಕ್ಷಣಾ ಸಲಕರಣೆ ವಿತರಿಸುತ್ತಿರುವ ಶ್ರೀ ರಾಘವೇಂದ್ರ
(ವಿಶ್ವ ಕನ್ನಡಿಗ ನ್ಯೂಸ್) ಶಿವಮೊಗ್ಗ : ನಂಜಪ್ಪ ಮತ್ತು ಬಾಲಾಜಿ ಬಡಾವಣೆಯ ಅಧ್ಯಕ್ಷರು ಹಾಗೂ ಓಕ್ಕಲಿಗ ಯುವ ಮುಖಂಡರಾದ ಎಸ್. ಕೆ. ರಾಘವೇಂದ್ರ ರವರು ಗ್ರಾಮಾಂತರ ಭಾಗದ ಆರ್. ಎಸ್. ಎಸ್. ನ ಕಾರ್ಯಕರ್ತರು ಹಾಗೂ ಪತ್ರಿಕಾ ವಿತರಕರಿಗೆ ಸೇಫ್ಟಿ ಕಿಟ್ ನ್ನು ವಿತರಿಸಿದರು.
ಈ ಸಮಯದಲ್ಲಿ ಬಿ ಜೆ ಪಿ ಯ ಗ್ರಾಮಾಂತರ ಅಧ್ಯಕ್ಷರಾದ ರತ್ನಾಕರ್ ಶೆಣೈ ರವರು, ಮುಖಂಡರುಗಳಾದ ಗಂಗಾಧರಪ್ಪ, ರೂಪಲಕ್ಶ್ಮಣ್, ಬಿ ಸ್ ನಾಗರಾಜ್, ವಿಜಯ್, ಕುಮಾರ್, ಪ್ರಭು, ಹಾಗೂ ಆರ್. ಎಸ್. ಎಸ್ ನ ಪ್ರಮುಖರು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.