ಬ್ರಹ್ಮಾವರ ,(ವಿಶ್ವ ಕನ್ನಡಿಗ ನ್ಯೂಸ್ ): ಬೈಕ್ ಗೆ ಬುಲೇರೋ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನೊಪ್ಪಿದ ಘಟನೆ ಇಲ್ಲಿನ ನಡೂರು ಸಮೀಪ ನಡೆದಿದೆ.ಮ್ರತ ವ್ಯಕ್ತಿಯನ್ನು ಹರೀಶ್ (36) ಎಂದು ಗುರುತಿಸಲಾಗಿದೆ .ಚಾಂತಾರು ಎಂಬಲ್ಲಿಂದ ನಡೂರಿಗೆ ಬರುವ ಸಂದರ್ಭ ಈ ಘಟನೆ ನಡೆದಿದೆ .ಮಂದಾರ್ತಿ ಸಮೀಪ ಸಣ್ಣ ಜನರಲ್ ಸ್ಟೋರ್ ನಡೆಸುತ್ತಿರುವ ಹರೀಶ್ ಅವರು ಒಬ್ಬ ಸಜ್ಜನ ಪ್ರಾಮಾಣಿಕ ಕಷ್ಟ ಜೀವಿ ಆಗಿದ್ದರು.ಬ್ರಹ್ಮಾವರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.