ಶ್ರೀಮತಿ ಸುಧಾ ಶರ್ಮ, ಸಂಪಾದಕರು, ಪ್ರಾಫಿಟ್ ಪ್ಲಸ್ ಮಾಸಪತ್ರಿಕೆ
(ವಿಶ್ವಕನ್ನಡಿಗ ನ್ಯೂಸ್ ), ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ” ಸಾಹಿತ್ಯ ಸಂಚಲನ – ಸ್ವಯಂ ಪ್ರೀತಿ ” ವಿಷಯಗಳ ಮೇಲೆ ಅಂತರ್ಜಾಲ ವಿಚಾರಸಂಕಿರಣ ವನ್ನು ಗೂಗಲ್ ಮೀಟಿನಲಿ ಇದೇ ಬರುವ ದಿನಾಂಕ 25.06.2021ನೇ ಶುಕ್ರವಾರ ಸಂಜೆ 5ಗಂಟೆಗೆ ಆರಂಬಿಸಲಾಗುವುದು.
ಖ್ಯಾತ ಕವಯಿತ್ರಿ ಹಾಗೂ ಪ್ರಾಫಿಟ್ ಪ್ಲಸ್ ಮಾಸಪತ್ರಿಕೆ ಸಂಪಾದಕಿ ಶ್ರೀಮತಿ ಸುಧಾ ಶರ್ಮ ಅವರು ಉಪನ್ಯಾಸಕರಾಗಿ ಭಾಗವಹಿಸುವ ಅಂದಿನ ವೇಬಿನಾರ್ ನಲ್ಲಿ ಸಾಹಿತ್ಯಸಕ್ತರು ಭಾಗವಹಿಸಬೇಕಾಗಿ ಸಂಘದ ಅಧ್ಯಕ್ಷೆ ಶ್ರೀಮತಿ ವನಮಾಲಾ ಸಂಪನ್ನಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೆಬಿನಾರ್ ಭಾಗವಹಿಸಲು ಈ ಕೆಳಗಿನ ಕೋಡಿಯನ್ನು ಒತ್ತಿರಿ :
https://meet.google.com/jxt-zgmh-xjx
*ಕರ್ನಾಟಕ ಲೇಖಕಿಯರ ಸಂಘ(ರಿ)*
ದಿನಾಂಕ 25-06-2021, ಶುಕ್ರವಾರ ಸಂಜೆ 5.00 ಗಂಟೆಗೆ ಏರ್ಪಡಿಸಿರುವ
*ಸಾಹಿತ್ಯ ಸಂಚಲನ* ಕಾರ್ಯಕ್ರಮಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ.
ಮೇಲಿನ ಕೊಂಡಿಯ ಮುಖಾಂತರ ಸಭೆಯಲ್ಲಿ ಭಾಗವಹಿಸಿರಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.