ಮಂಗಳೂರು (www.vknews.com) : ಕೋವಿಡ್ ಕಾರಣದಿಂದಾಗಿ ಸಾರ್ವಜನಿಕರಿಗೆ ಹೇರಲಾದ ಪ್ರಾರ್ಥನಾ ಮಂದಿರ ಪ್ರವೇಶಕ್ಕಿರುವ ನಿಷೇಧವನ್ನು ಕೂಡಲೇ ತೆರವುಗೊಳಿಸಬೇಕೆಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಪರವಾಗಿ ಮಾನ್ಯ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ತಿಳಿಸಿದ್ದಾರೆ.
ಬಸ್ಸು ಸಂಚಾರ, ಮದುವೆ ಹಾಲ್ ಸಹಿತ ಎಲ್ಲವನ್ನೂ ಮುಕ್ತಗೊಳಿಸಿ ಮಸೀದಿ ಮಂದಿರಗಳನ್ನು ನಿಷೇಧಿಸುವುದು ವಿಪರ್ಯಾಸವಾಗಿದೆ. ಕೋವಿಡ್ ನ ಎಲ್ಲಾ ನಿಯಮವನ್ನು ಪಾಲಿಸಿ ವಿಶ್ವಾಸಿಗಳಿಗೆ ಪ್ರಾರ್ಥನಾಲಯಗಳನ್ನು ತೆರೆಯಲು ಶೀಘ್ರವೇ ಅನುಮತಿ ನೀಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.