ಮೊರತ್ತಣೆ(ವಿಶ್ವಕನ್ನಡಿಗ ನ್ಯೂಸ್): ಮೀಂಜ ಪಂಚಾಯತಿನ 15-ನೇ ವಾರ್ಡ್ ಕಳಿಯೂರಿನಲ್ಲಿ ಎಸ್ಡಿಪಿಐ ಗಾಂಧಿನಗರ ಬ್ರಾಂಚ್ ವತಿಯಿಂದ ಮಸೀದಿ ಪರಿಸರ ಶುಚೀಕರಣ, ಮಖಾಂ ಶರೀಫ್ ಪರಿಸರ ಶುಚೀಕರಣ ಹಾಗೂ ಅಣುನಶೀಕರಣ ನಡೆಸಲಾಯಿತು.
ರಸ್ತೆಯ ಎರಡೂ ಬದಿಗಳಲ್ಲಿ ದಪ್ಪನೆ ಬೆಳೆದು ನಿಂತ ಕಾಡು ಸಸ್ಯಗಳು ಹಾಗೂ ಹುಲ್ಲುಗಳನ್ನು ತೆಗೆಯಲಾಯಿತು. ಮೀಂಜ ಪಂಚಾಯತ್ ಸದಸ್ಯ ಅಬ್ದುಲ್ ರಝ್ಝಾಕ್ ಕೆಲಸ ಕಾರ್ಯಗಳಿಗೆ ಮಾರ್ಗ ನಿರ್ದೇಶನ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.