ಪುತ್ತಿಲ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತಿಲ ಗ್ರಾಮ ಸಮಿತಿ ವತಿಯಿಂದ ಸರ್ಕಾರಿ ಹೈಸ್ಕೂಲ್ ನಲ್ಲಿ ಸ್ವಚ್ಚತಾ ಅಬಿಯಾನ ಅದಿತ್ಯವಾರ ನಡೆಯಿತು.
ಇದರ ನೇತ್ರತ್ವವನ್ನು ಸಹಾಯ್ ಸಂಚಲಕಾರದ ಎನ್ ಎಮ್ ಶರಿಪ್ ಸಖಾಫಿ ವಹಿಸಿದರು. ನಂತರ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಬಾರ್ಯ ಗ್ರಾಮ ಪಂಚಾಯತಿ ಉಪಧ್ಯಕ್ಷರಾದ ಪಿಕೆ ಉಸ್ಮಾನ್ ಕೆ ಸಿ ಎಫ಼್ ನಾಯಕ ಕೆ.ವಿ ಯೂಸೂಪ್ ಹಾಜಿ . ಸಹಾಯ್ ಸದಸ್ಯರಾದ ಜಿ ಎಮ್ ಹಾಜಿ ಸುಲೈಮಾನ್ ಕರಾಯ ಗ್ರಾಮ ಸಮಿತಿ ಉಪಾಧ್ಯಕ್ಷ ಜಲಿಲ್ ಕರ್ಪಾಡಿ ಹಾಗು ಶಾಲಾ ಮಾಜಿ ನಾಯಕ ಮುನಿರ್ ಕೆವಿ. ಉದ್ಯಮಿ ಹಮ್ಜ಼ ಮಸೂದ್ ಅಲ್ಲರ್. ರಪಿಕ್ ಹೂನಸೂರ್ ಇಲ್ಯಾಸ್ .ಸಾಬಿತ್ ಹಾಗು ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಉಪಸ್ಥಿರಿದ್ದು, ಗ್ರಾಮ ಸಮಿತಿ ಜೊತೆ ಕಾರ್ಯದರ್ಶಿ ಸಫ಼್ವಾನ್ ಕರ್ಪಾಡಿ ಸ್ವಾಗತಿಸಿ ವಂಧಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.