www.vknews.com ಮಂಗಳೂರು: ಕೋಟೆಕಾರ್:ಎಸ್ ವೈ ಎಸ್. ಎಸ್ಸೆಸ್ಸೆಫ್ ಅಜ್ಜಿನಡ್ಕ ಇದರ, ಟೀಮ್ ಇಸಾಬ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಅಜ್ಜಿನಡ್ಕ. ಮಸೀದಿ ಹಾಗೂ ಸುತ್ತಲ ಪರಿಸರದಲ್ಲಿ. ರವಿವಾರ ನಡೆಯಿತು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್. ಎಸ್ ವೈ ಎಸ್. ಸಂಘಟನೆ ಸದಸ್ಯರು ಸಕ್ರೀಯವಾಗಿ ಭಾಗವಹಿಸಿ. ಪರಿಸರವನ್ನು ಸ್ವಚ್ಛ ಮಾಡೋದರ ಮೂಲಕ ಮಾದರಿಯಾದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.