ಚಿಕ್ಕಬಳ್ಳಾಪುರ ಬಾಗೇಪಲ್ಲಿ (www.vknews.com):ಜೂಲಪಾಳ್ಯ ಗ್ರಾಮ ದ ಪೋಲೇರಮ್ಮ ಪ್ರೌಢಶಾಲಾ ಆವರಣದಲ್ಲಿ ಅಯೋಜಿಸಿದ್ದ ವೈದೇಹಿ ಆಸ್ಪತ್ರೆ ಅಶ್ರಯದಲ್ಲಿನ ಆರೋಗ್ಯ ಶಬಿರ ಕಾರ್ಯಕ್ರ ನಡೆಯತು. ‘ಆರೋಗ್ಯ ಇದ್ದರೆ ನಾವು ಸುಖವಾಗಿ ಬಾಳಬಹುದು. ಕಷ್ಟಪಟ್ಟು ದುಡಿದ ಹಣವನ್ನು ಆಸ್ಪತ್ರೆಗೆ ಸುರಿಯುವ ಬದಲು ಕಾಯಿಲೆ ಬರದಂತೆ ತಡೆಯುವುದು ಜಾಣತನ’ ಎಂದು ಮುಖಂಡ ಹಾಗೂ ಗ್ರಾ ಪಂ ಸದಸ್ಯ ಪ್ರಶಾಂತ್ ಹೇಳಿದರು.
ಶಿಬಿರದಲ್ಲಿ ವೈದೆಹೀ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಕೀಲು ಮೂಳೆ ಮರುಜೋಡಣೆ, ಕಿವಿ-ಮೂಗು-ಗಂಟಲು, ಮಕ್ಕಳ ತಜ್ಞರು, ನೇತ್ರ, ದಂತ, ಶಸ್ತ್ರಚಿಕಿತ್ಸೆ ಮತ್ತು ನರರೋಗ ತಜ್ಞರು ಭಾಗವಹಿಸಿ ರೋಗಿಗಳಿಗೆ ಸೂಕ್ತ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಯುವ ನಾಯಕ ಹಾಗೂ ಜೂಲಪಾಳ್ಯ ಗ್ರಾ ಪಂ ಸದ್ಯಸ ಜೆ ಆರ್ ಪ್ರಶಾಂತ್ ವೈದೇಹಿ ಹರೀಶ್ , ಶೀನಪ್ಪ ಶಿವಣ್ಣ ಪರಿಸರವಾದಿ ಅಲ್ತಾಫ್ ಅಹಮದ್ ಶಿಕ್ಷರು ಸುಬ್ಬರಾಪ್ಪ ಲಕ್ಷೀನಾರಣರಡ್ಡಿ, ಬಸವಾರಜ್, ಮುನಿರಾಜು,ಕೀರ್ತಿ, ನರಸಿಂಹಪ್ಪ, ಖಾಸೀಂ, ಮುಖಂಡ ಗೆಂಗಿರೆಡ್ಡಿ ಜೂಲಪಾಳ್ಯ ಗ್ರಾ ಪಂ ಸದಸ್ಯ ಜಗ್ನನಾಥ್,ವಾಸಪರಾಪಲ್ಲಿ ನಾರಾಯಣಸ್ವಾಮಿ ಮತ್ತಿತರು ಹಾಜರಿದ್ದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.