ಉಳ್ಳಾಲ (www.vknews.com) : ಕೋಟೆಕಾರ್ ಎಸ್ಡಿಪಿಐ ಉಳ್ಳಾಲ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾಗಿ ಇರ್ಶಾದ್ ಅಜ್ಜಿನಡ್ಕ ಆಯ್ಕೆಯಾದರು. ಇತ್ತೀಚೆಗೆ ಉಚ್ಚಿಲ ಕಿಯಾಂಝ ಗಾರ್ಡನ್ ನಲ್ಲಿ ನಡೆದ ಕ್ಷೇತ್ರ ಪ್ರತಿನಿಧಿಗಳ ಸಭೆಯಲ್ಲಿ ಅವರನ್ನು ಆಯ್ಕೆಮಾಡಲಾಯಿತು.
ಕಾರ್ಯದರ್ಶಿ ಝಾಹಿದ್ ಮಲಾರ್, ಜೊತೆ ಕಾರ್ಯದರ್ಶಿ ಝಾಕಿರ್ ಉಳ್ಳಾಲ್ ಹಾಗೂ ರವಿ ಕುಟಿನ್ಹೋ, ಉಬೈದ್ ಅಮ್ಮೆಂಬಲ, ಸಲಾಂ ವಿಧ್ಯಾನಗರ, ಕೋಶಾಧಿಕಾರಿ ನಾಸಿರ್ ದೇರಳಕಟ್ಟೆ ಆಯ್ಕೆಯಾದರು. ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.