(www.vknews.com) : ದೇವಚಳ್ಳ ಗ್ರಾಮದ ಎಲಿಮಲೆ ನಿವಾಸಿ ಟಿ.ವೈ.ಅಬ್ಬಾಸ್(72 ವರ್ಷ) ರವರು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಶ್ವಾಸಕೋಶ ಸಂಬಂದಿಸಿದಂತೆ ಅನಾರೋಗ್ಯದಿಂದಿದ್ದ ಅವರನ್ನು ನಿನ್ನೆ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು.
ಎಲಿಮಲೆ ಬದ್ರಿಯಾ ಮಸೀದಿಯ ಮಾಜಿ ಅಧ್ಯಕ್ಷ ರಾಗಿದ್ದ ಇವರು, ಎಲಿಮಲೆ ಅಹ್ಮದ್ ಸಾಹುಕಾರನ ಮೊಮ್ಮಗ.
ಇವರು ಪತ್ನಿ ಝುಲೈಖ ಮಕ್ಕಳಾದ SYSಎಲಿಮಲೆ ಶಾಖಾಧ್ಯಕ್ಷರಾದ ಬಶೀರ್ ದೊಡ್ಡಂಗಡಿ, ಶರೀಫ್ ದೊಡ್ಡಂಗಡಿ, ಝುಹ್ರಾ, ರೈಹಾನ ಹಾಗೂ ಬಂಧು ಮಿತ್ರಾದಿಗಳನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.