ಉಳ್ಳಾಲ ಕೋಟೆಕಾರ್ (www.vknews.com) : ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆ.ಸಿ.ರೋಡ್, ಇಲ್ಲಿ ಆಗಲಿದ ಸುನ್ನೀ ಪಂಡಿತ ಬಹು ತಾಜುಲ್ ಫುಖ್ಹಾಹ್ ಬೇಕಲ್ ಉಸ್ತಾದ್, ಅನುಸ್ಮರಣೆ ಕಾರ್ಯಕ್ರಮ ಕೆ.ಪಿ.ಹುಸೈನ್ ಸಅದಿ ಅವರ ನೇತೃತ್ವದಲ್ಲಿ ಅಕ್ಟೋಬರ್ 1 ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ಕೆ.ಸಿ.ರೋಡ್ ಜುಮಾ ಮಸೀದಿಯಲ್ಲಿ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.