(www.vknews.com) : ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಬಿ.ಜೆ.ಪಿ ಕೇಂದ್ರ ಮಂತ್ರಿ ಮಗನ ಕಾರು ಚಾಲನೆ.
ಎಂಟು ರೈತರ ಸಾವು, ಐವರು ಗಂಭೀರ!!!!
ಉತ್ತರ ಪ್ರದೇಶದಲ್ಲಿ ಮೂರು ರೈತ ವಿರೋಧಿ ಕಾನೂನು ವಿರುದ್ದ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕೇಂದ್ರ ಬಿ.ಜೆ.ಪಿ ಮಂತ್ರಿ ಅಜಯ್ ಮಿಶ್ರ ಅವರ ಮಗ ಅಷೀಶ್ ಮಿಶ್ರ ಅವರು ಕಾರು ಚಾಲನೆ ಮಾಡದ ಪರಿಣಾಮವಾಗಿ ಎಂಟು ರೈತರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಸೇರಿದಂತೆ ಹಲವಾರು ರಾಜಕೀಯ ನಾಯಕರು ಖಂಡಿಸಿದ್ದಾರೆ.
ವಿಡಿಯೋ ನೋಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.