(ವಿಶ್ವ ಕನ್ನಡಿಗ ನ್ಯೂಸ್) : ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಎಂ ಎಸ್ ಧೋನಿ ಮತ್ತು ರಿಷಭ್ ಪಂತ್ ನಾಯಕತ್ವದ ಕುರಿತು ಮಾತನಾಡಿದ ವೀರೇಂದ್ರ ಸೆಹ್ವಾಗ್, ರಿಷಭ್ ಪಂತ್ ಧೋನಿಯನ್ನೇ ಮೀರಿಸುವಂತಹ ನಾಯಕ ಎಂದಿದ್ದಾರೆ.
ಈ ಹಿಂದೆ ಎಂ ಎಸ್ ಧೋನಿ ರಿಷಭ್ ಪಂತ್ ಅವರಿಗೆ ಸಲಹೆಗಳನ್ನು ನೀಡುತ್ತಾ, ಯಾವ ರೀತಿ ತಂಡವನ್ನು ನಿಭಾಯಿಸಬೇಕು ಎಂಬುದನ್ನು ಕಲಿಸಿಕೊಟ್ಟಿದ್ದರು. ಇತ್ತೀಚಿನ ದಿನಗಳಲ್ಲಿ ರಿಷಭ್ ಪಂತ್ ನಾಯಕತ್ವವನ್ನು ವೀಕ್ಷಿಸಿದ ಎಂಎಸ್ ಧೋನಿಗೆ ಈತ ಗುರುವನ್ನೇ ಮೀರಿಸುವಂತಹ ಶಿಷ್ಯ ಎಂದೆನಿಸದೇ ಇರಲಾರದು ಎಂದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.