ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಧನು ರೈ ನಿರ್ದೇಶನದ ಮಹಿಮೆ ಕಿರು ಚಿತ್ರಕ್ಕೆ ಉದ್ಯಮಿ ಹಾಗು ಪುತ್ತೂರು ಇಸ್ಟ್ ರೋಟರಿಯ ಅಧ್ಯಕ್ಷರಾದ ಪುರಂದರ್ ರೈ ಮಿತ್ರಂಪಾಡಿ ಚಾಲನೆ ನೀಡಲಿದ್ದಾರೆ.ಕ್ಯಾಸ್ಪರ್ ನಿರ್ಮಾಣದ ಮಹಿಮೆ ಕಿರು ಚಿತ್ರ ತುಳುನಾಡಿನ ದೈವ ಶಕ್ತಿಯನ್ನ ತೋರಿಸುವ ಚಿತ್ರವಾಗಿದ್ದು ಅನೇಕ ಯುವ ಪ್ರತಿಭೆಗಳು ಸೇರಿ ಈ ಚಿತ್ರವನ್ನು ಮಾಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.