ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯುಧ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು .
ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಮುನಿರಾಜು , ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ ಗೋಪಿನಾಥ್ , ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಸ್ ಗಣೇಶ್ , ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್ , ಖಜಾಂಚಿ ಎ.ಜಿ ಸುರೇಶ್ಕುಮಾರ್ , ಹಿರಿಯ ಪತ್ರಕರ್ತರಾದ ಎಂ.ಜಿ ಪ್ರಭಾಕರ , ಎಸ್.ಸಚ್ಚಿದಾನಂದ , ಎಂ.ವಾಸುದೇವಹೊಳ್ಳ , ಕೋ.ನಾ ಪ್ರಭಾಕರ , ಕೆ.ಬಿ ಜಗದೀಶ್ , ಸಿ.ಎಲ್.ಶ್ರೀನಿವಾಸಲು , ಜೆ.ಸತ್ಯರಾಜ್ , ಬಿ.ಸುರೇಶ್ , ಗ್ರಾಮಾಂತರ ಉಪಾಧ್ಯಕ್ಷ ಎಂ.ಸಿ ಮಂಜುನಾಥ್ , ಕಾರ್ಯದರ್ಶಿಗಳಾದ ಅಪ್ಪಾಜಿಗೌಡ , ಶಬೀರ್ ಅಹಮದ್ .
ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ಮುನಿವೆಂಕಟೇಗೌಡ , ಉಪೇಂದ್ರ , ಕೆ.ವಿ ನಾಗರಾಜ್ , ರವಿಕುಮಾರ್ ಎಸ್ , ಎನ್ . ಶಿವಕುಮಾರ್ ಪ್ರಕಾಶ್ಮಾಮಿ , ಎನ್ . ತ್ಯಾಗರಾಜು , ವೈ.ಶಿವಶಂಕರ್ , ಎನ್.ರಾಮು , ನಾ.ಮಂಜುನಾಥ್ , ಎಚ್.ಎಲ್ ಸುರೇಶ್ , ಸುರೇಶ್ನಾಯಡು , ಪ್ರಕಾಶ್ , ಎಂ.ವಿ ರವಿಂದ , ರವಿಕುಮಾರ್ , ಚಿಕ್ಕ ಅಯ್ಯರು ಮಲ್ಲಿಕಾರ್ಜುನ .
ಮುಖಂಡರಾದ ಕೆ.ಜಯದೇವ್ , ಸಿ.ಎ ನಾಗರಾಜ್ , ಸ್ಕಂದಕುಮಾರ್ , ಬೆಟ್ಟಣ್ಣ , ಆಸೀಫ್ಪಾಷ , ಕೆ.ಎಸ್ ಸುದರ್ಶನ್ , ಎ.ಬಾಲನ್ , ಸಿ.ಅಮರೇಶ , ಶ್ರೀಹರಿ , ಎನ್.ಸತೀಶ್ , ರಾಘವೇಂದ್ರ , ಶ್ರೀಕಾಂತ್ ಇನ್ನಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.