ಉಡುಪಿ ,(ವಿಶ್ವ ಕನ್ನಡಿಗ ನ್ಯೂಸ್ ): ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಸತತ 3ನೇ ಬಾರಿಗೆ ಉಡುಪಿ ಕ ಸಾ ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 37 ಮತಗಳಿಂದ ಜಯ ಸಾಧಿಸಿ ಮೂರನೇ ಬಾರಿ ಗದ್ದುಗೆ ಏರಿದ್ದಾರೆ .
ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೂ ,ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು .ಈ ಬಾರಿ ಚುನಾವಣೆ ಎದುರಿಸಿ ಮೂರು ಪ್ರತಿಸ್ಪರ್ದಿಗಳೊಂದಿಗೆ ಜಯ ಸಾಧಿಸಿದ್ದಾರೆ.ಪಡೆದ ಮತಗಳುನೀಲಾವರ ಸುರೇಂದ್ರ ಅಡಿಗ :437ಸುಬ್ರಹ್ಮಣ್ಯ ಬಾಸ್ರಿ :400ಸುಬ್ರಹ್ಮಣ್ಯ ಭಟ್ :394
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.