ಕೋಟೆಕಾರ್ (www.vknews.com) ; ಎಸ್ ವೈ ಎಸ್ ಕೆ ಸಿ ರೋಡ್ ಸೆಂಟರ್, ಇದರ ಮಹಾಸಭೆ ಸಭೆ ಇತ್ತೀಚೆಗೆ ಕೊಮರಂಗಳ ಎಸ್ ವೈ ಎಸ್, ಕಛೇರಿಯಲ್ಲಿ ಎಮ್ ಪಿ ಮಹಮ್ಮದ್ ಅಧ್ಯಕ್ಷತೆಯಲ್ಲಿ ಜರಗಿತು.
ಝುಬೈರ್ ಝುಹ್ರಿ ದುವಾ ಮಾಡಿದರು, ಮುಸ್ತಫಾ ಝುಹ್ರಿ ಸ್ವಾಗತಿಸಿದರು,ಮುಹಮ್ಮದಲಿ ಸಖಾಫಿ ಸುರಿಬೈಲ್, ಉದ್ಘಾಟಿಸಿದರು, ಕೆ.ಎಮ್ ಫಾರೂಕ್ ವರದಿ ವಾಚಿಸಿ ಲೆಕ್ಕ ಮಂಡಿಸಿದರು,
ಡಾ.ಅಬ್ದುರ್ರಶೀದ್ ಝೈನಿ ತಲಪಾಡಿ ಹಿತವಚನ ಗೈದರು,ನೂತನ ಸಮಿತಿಯಲ್ಲಿ ಅಧ್ಯಕ್ಷ ಅಬ್ಬಾಸ್ ಹಾಜಿ ಕೊಮರಂಗಳ, ಪ್ರದಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ತಲಪಾಡಿ, ಕೋಶಾಧಿಕಾರಿ ಮೂಸ ಹಾಜಿ ಕೆ.ಸಿ ರೋಡ್, ಉಪಾಧ್ಯಕ್ಷ ಹಂಝ ಅಜ್ಜಿನಡ್ಕ, ಕಾರ್ಯದರ್ಶಿಗಳಾಗಿ ಮುಸ್ತಫಾ ಝುಹ್ರಿ ಕೊಮರಂಗಳ ದಅವಾ,ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಕೆ.ಸಿ.ನಗರ,ಬಿ ಎಚ್ ಇಸ್ಮಾಯಿಲ್ ಸಾಮಾಜಿಕ, ಜಲಿಲ್ ಕೊಮರಂಗಳ ಇಸಾಬ,ಹಾಗೂ 27 ಮಂದಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು. ಅಬೂಬಕರ್ ಸಿದ್ದೀಕ್ ತಲಪಾಡಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.