(www.vknews.com) : ಅರಂತೋಡ್ ನೆಹರು ಸ್ಮಾರಕ ಕಾಲೇಜು ನಿವೃತ್ತ ಪ್ರಾಂಶುಪಾಲರು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಅರಂತೋಡ್ ಅಬ್ದುಲ್ಲ ಮಾಸ್ತರ್ ರವರಿಗೆ ದುಬೈಯಲ್ಲಿ ಅವರ ಹಳೆ ವಿದ್ಯಾರ್ಥಿಗಳ ವತಿಯಿಂದ ಸನ್ಮಾನ ಕಾರ್ಯ ಕ್ರಮ ಜರುಗಿತು.
ನಿವೃತ ಪೊಲೀಸ್ ಡಿವೈಎಸ್ಪಿ ಅಬ್ದುಲ್ ಗಫೂರ್ ,ತಾರನಥ ರೈ ಸಿ. ಇ. ಓ. ಅಲ್ ಫರ್ದಾನ್ ಎಕ್ಸೆಂಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಳೆ ವಿದ್ಯಾರ್ಥಿಗಳಾದ ಜಯಕರ ರೈ, ಕಾರ್ತಿಕ್ ಪಳಂಗಾಯ, ದಿಲೀಪ್ ಉಳುವಾರ್, ನೂರುದ್ದೀನ್ ಪಟೇಲ್, ರಿಫಾಯಿ ಪಟೇಲ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.