ಕುಪ್ಪೆಪದವು (www.vknews.com) : ಬದ್ರಿಯಾ ಜುಮಾ ಮಸ್ಜಿದ್ ಇದರ ವಾರ್ಷಿಕ ಮಹಾಸಭೆಯು ಸ್ಥಳೀಯ ಖತೀಬರಾದ ಅಬೂ ಝೈದ್ ಶಾಫಿ ಮದನಿ ಕರಾಯ ಉಸ್ತಾದ್ ರವರ ಪ್ರಾರ್ಥನೆಯೊಂದಿಗೆ .. ನಿಕಟ ಪೂರ್ವ ಅಧ್ಯಕ್ಷರಾದ K ಉಮರಬ್ಬ ಇವರ ಅಧ್ಯಕ್ಷತೆಯಲ್ಲಿ ನಡೆಯಿತು . 2021-2022 ನೇ ಸಾಲಿನ ನೂತನ ಅಧ್ಯಕ್ಷರಾಗಿ *ಅಬ್ದುರ್ರಹ್ಮಾನ್ * (ಬದ್ರಿಯಾ) ಉಪಾಧ್ಯಕ್ಷರಾಗಿ ಅಬ್ದುರ್ರಝಾಕ್ ಪದವಿನಂಗಡಿಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಶರೀಫ್, ಜೊತೆ ಕಾರ್ಯದರ್ಶಿಯಾಗಿ ಮುಸ್ತಫಾ ಕಾಡಕ್ಕೇರಿ, ಕೋಶಾಧಿಕಾರಿಯಾಗಿಇಬ್ರಾಹಿಂ ಹಾಜಿ ಆಯ್ಕೆಯಾದರು.
ಸದ್ರಿ ಸಮಿತಿಯ ಕಾರ್ಯಕಾರಿಣಿ ಸದಸ್ಯರಾಗಿ L.ಉಮರಬ್ಬ ,ಶರೀಫ್ ಕಜೆ, ರಫೀಖ್ ಆಚಾರಿಜೋರ, ಅಬ್ದುರ್ರಝಾಕ್ ಬ್ಲೂಸ್ಟಾರ್ ,ಲತೀಫ್ ಆಚಾರಿಜೋರ ಶರೀಫ್ ಪದವಿನಂಗಡಿ ,ರಝ್ಝಾಕ್ ಮಾಣಿಪಳ್ಳಯಾಕೂಬ್ K ,ಅಬ್ದುರ್ರಹ್ಮಾನ್ ಆಚಾರಿಜೋರಆಯ್ಕೆಯಾದರು.
ಸಭೆಯ ಪ್ರಾರಂಭದಲ್ಲಿ ನಿಕಟ ಪೂರ್ವ ಕಾರ್ಯದರ್ಶಿ ರಫೀಖ್ ಆಚಾರಿಜೋರ ಸ್ವಾಗತಿಸಿ ,ನೂತನ ಪ್ರಧಾನ ಕಾರ್ಯದರ್ಶಿಇಸ್ಮಾಯಿಲ್ ಶರೀಫ್ ಧನ್ಯವಾದಗೈದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.