ಉಳ್ಳಾಲ ತಲಪಾಡಿ (www.vknews.in) : ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಎಸ್ ವೈ ಎಸ್. ಎಸ್ಸೆಸ್ಸೆಫ್ ಕೆ ಸಿ ರೋಡ್ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.
ಡಾ| ಅಬ್ದುರ್ರಶೀದ್ ಝೈನಿ ಸಂದೇಶ ಬಾಷಣ ಮಾಡಿದರು. ಇಬ್ರಾಹಿಮ್ ಕೆ.ಎಚ್ ಅಧ್ಯಕ್ಷತೆ ವಹಿದರು ಈ ಸಂದರ್ಭದಲ್ಲಿ ಅಬ್ಬಾಸ್ ಹಾಜಿ ಕೆ ಸಿ.ರೋಡ್ .ಉಸ್ಮಾನ್ ಪಲ್ಲ. ಅಬ್ದುಲ್ ಸಖಾಫಿ ತಲಪಾಡಿ. ಅಬ್ದುಲ್ ರಹಿಮಾನ್ ಪಿಲಿಕೂರು ಬಾವಹಾಜಿ ಪಿಲಿಕೂರ್ ಝಕರಿಯ ಮಕ್ಯಾರ್. ಮೂಸ ಹಾಜಿ ಕೆ.ಸಿ.ರೋಡ್ ಸಿದ್ದೀಕ್ ತಲಪಾಡಿ. ಅಲ್ತಾಫ್ ಕೆ.ಸಿ.ರೋಡ್ ಹಾಗೂ ಆಟೋ ರಿಕ್ಷಾ ಚಾಲಕ ಮಾಲಕರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.