ನಾಯಿಗೆ ಇರುವ ನಿಷ್ಠೆ ನಿನಗೆ ಇಲ್ಲ- ಸಿಎಂ ಇಬ್ರಾಹಿಂ ವಿರುದ್ಧ ಉಗ್ರಪ್ಪ ಕಿಡಿ
ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಒಬ್ಬ ಒಳ್ಳೆಯ ಮನುಷ್ಯನ ವ್ಯಕ್ತಿತ್ವ ಆತನ ಭಾಷೆಯನ್ನು ತಿಳಿಸುತ್ತದೆ. ನನ್ನನ್ನು ನಾಯಿಗೆ ಹೋಲಿಸಿದ ಅವರಿಗೆ ನಾಯಿಗೆ ಇರುವ ನಿಷ್ಠೆ ಕೂಡಾ ಇಲ್ಲ ಎಂದು ಸಿ.ಎಂ.ಇಬ್ರಾಹಿಂ ವಿರುದ್ಧ ಕಾಂಗ್ರೆಸ್ ಮುಖಂಡ ಉಗ್ರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನಗೆ ಜನ್ಮ ಕೊಟ್ಟಿರುವ ಸಮುದಾಯದ ನಿಷ್ಠೆ ಸಹ ಇಲ್ಲ. ನಾಚಿಕೆ ಆಗಲ್ವಾ ನಿನಗೆ. ನಿನಗೆ ಪಕ್ಷಕ್ಕಾಗಲಿ, ಧರ್ಮಕ್ಕಾಗಲಿ ನಿಷ್ಠೆ ಇದೆಯಾ..? ಧಮ್ ಇದ್ದರೆ, ತಾಕತ್ ಇದ್ದರೆ ಇಬ್ರಾಹಿಂ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.