ತನ್ನ ಸ್ನೇಹಿತರೊಂದಿಗೆ ಸ್ನಾನ ಮಾಡಲು ಹೋಗಿದ್ದ ಬಿಲಾಲ್..
ನೀಲೇಶ್ವರಂ (ವಿಶ್ವ ಕನ್ನಡಿಗ ನ್ಯೂಸ್) : ತನ್ನ ಸ್ನೇಹಿತರೊಂದಿಗೆ ಸ್ನಾನ ಮಾಡಲು ಹೋಗಿದ್ದ ಸಕ್ರಿಯ ಸುನ್ನಿ ಕಾರ್ಯಕರ್ತ, ಎಸ್ಎಸ್ಎಫ್ ಸದಸ್ಯ ಬಿಲಾಲ್ ವಿ (16) ಪ್ರವಾಹದಲ್ಲಿ ಕೊಚ್ಚಿಹೋದ ನಂತರ ನಿಧನರಾದರು. ಅವರು ಕೆ.ಸಿ.ಶಕೂರ್ ಮತ್ತು ನಸೀಮಾ ದಂಪತಿಗಳ ಪುತ್ರನಾಗಿದ್ದಾನೆ .
ಬಿಲಾಲ್ ಅವರ ನಿಧನಕ್ಕೆ ಎಸ್ಎಸ್ಎಫ್ ಕಾಸರಗೋಡು ಜಿಲ್ಲಾ ಸಮಿತಿಗಳು ಸಂತಾಪ ಸೂಚಿಸಿವೆ. ಬಿಲಾಲ್ ನಮಗೆಲ್ಲ ಒಬ್ಬ ರೋಲ್ ಮಾಡೆಲ್ ಆಗಿದ್ದರು ಅವರು ಯಾರನ್ನಾದರೂ ನಮ್ರತೆಯಿಂದ ನಡೆಸಿಕೊಳ್ಳುತ್ತಿದ್ದರು ಎಂದು ಸ್ನೇಹಿತರು ಮತ್ತು ಸಹ ಕಾರ್ಯಕರ್ತರು ನೆನಪಿಸಿಕೊಂಡರು. ಎಸ್ ಎಸ್ ಎಫ್ ಕಾಸರಗೋಡು ಜಿಲ್ಲಾ ಸಮಿತಿಯು ಬಿಲಾಲ್ ಹೆಸರಿನಲ್ಲಿ ಮಯ್ಯಿದ್ ನಮಾಜ್ ಮಾಡಲು ವಿನಂತಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.