ನೆಕ್ಕಿಲಾಡಿ(www.vknews.in) ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಾಲಾ ಕೈ ತೋಟ ನಿರ್ಮಿಸಲಾಯಿತು. 34 ನೆಕ್ಕಿಲಾಡಿ ಗ್ರಾಮ ವ್ಯಾಪ್ತಿಯ ಶಿವಾಜಿ ಬೊಳ್ಳಾರು, ಶ್ರಿರಾಮ ಆದರ್ಶ ನಗರ ,ಶ್ರಿಮಂಜುನಾಥ ಆದರ್ಶ ನಗರ ತಂಡದ ಸದಸ್ಯರು ಹಾಗೂ ನೆಕ್ಕಿಲಾಡಿ 34,ಶುಭಾಷನಗರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಗಳಾದ ಗಣೇಶ್ ಮತ್ತು ಸತ್ಯಶ್ರೀ ,ಶಾಲಾಭಿವೃದ್ಧಿ ಸಮಿತಿಯ ಶ್ರೀಯುತ ಬಾಬು ರವರು ಈ ಕೆಲಸದಲ್ಲಿ ಭಾಗವಹಿಸಿದ್ದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾದ ಶ್ರಿಮತಿ ಕಾವೇರಿಯವರು ಕೃತಜ್ಞತೆಗಳನ್ನು ತಿಳಿಸಿದರು, ಸಹ ಶಿಕ್ಷಕಿಯರು ಸಹಕರಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.