ಒಬ್ಬರಿಗೆ ನಷ್ಟ ಉಂಟು ಮಾಡಿ ಇನ್ನೊಬ್ಬರು ಲಾಭ ಪಡೆಯುವುದು ಸಮ್ಮತವಲ್ಲ..
(www.vknews.in) : ಮಾನ್ಯರೇ….
ಕೆಲವರು ಮೇಕೆ ಸಾಕಣಿಕೆ ಮಾಡ್ತಾರೆ, ಅದಕ್ಕೆ ಬೇಕಾದ ಸ್ಥಳ ಮೇವು ಅದನ್ನು ನೋಡಿಕೊಳ್ಳಲು ಜನ ಈರೀತಿ. ಇನ್ನು ಕೆಲವರು ಮೇಕೆ ಕುರಿಗಳನ್ನು(ಕುರಿಗಾಹಿಗಳು) ಹುಲುಸಾದ ಮೇವು ಇರುವ ಕಡೆ ಮುಂಜಾನೆ ಕೊಂಡು ಹೋಗಿ ಸಂಜೆ ವೇಳೆ ಹಟ್ಟಿಗೆ ತಂದು ಕೂಡಿಹಾಕ್ತಾರೆ ಇದೆಲ್ಲವೂ ಮೇಕೆ ಕುರಿ ಸಾಕುವ ನಿಜವಾದ ನಿಯಮ.
ಆದರೆ ಇನ್ನು ಕೆಲವರು ಆಡು ಸಾಕುವುದು ಹೇಗೆ? ಇನ್ನೊಬ್ಬರಿಗೆ ತೊಂದರೆ ಕೊಟ್ಟು. ಅಂದರೆ ಅವರು ನೆಟ್ಟು ಪ್ರೀತಿಯಿಂದ ಬೆಳೆಯುವ ಹೂವು ಹಣ್ಣು ತರಕಾರಿ ಮುಂತಾದವುಗಳನ್ನು ಈ ಆಡುಗಳು ತಿಂದು ಹೋದರೆ ಅವರು ಕಣ್ಣೀರು ಹಾಕ್ತಾರೆ. ಅದಕ್ಕಾಗಿ ಆಡನ್ನು ಸಾಕುವವರು ಇನ್ನೊಬ್ಬರಿಗೆ ತೊಂದರೆ ಕೊಡದೆ ಸಾಕಲು ಅರ್ಹತೆ ಇದ್ದರೆ ಮಾತ್ರ ಸಾಕಬೇಕು, ಇಲ್ಲದೆ ಇದ್ದಲ್ಲಿ ಆಡು ಸಾಕುವುದರಿಂದ ನಿಮಗೆ ಲಾಭವಾಗಬಹುದಾದರೂ ಇತರರಿಗೆ ನಷ್ಟವೇ ಹೆಚ್ಚು.
– ಎಸ್ ಝಾಕಿರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.