(www.vknews.in) : ಇತ್ತೀಚೆಗೆ ನೂಪುರ್ ಶರ್ಮ ಹೇಳಿಕೆಗೆ ಬೆಂಬಲಿಸಿದ ರಾಜಸ್ತಾನದ ಉದಯಪುರ ದಲ್ಲಿನ ಕನ್ನಯ್ಯ ಲಾಲ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ ಕೃತ್ಯವು ಖಂಡನೀಯ, ಅಮಾಯಾಕ ವ್ಯಕ್ತಿಯ ಸಾವನ್ನು ನಾಗರಿಕ ಸಮಾಜ ಕಟು ಶಬ್ದದಿಂದ ಖಂಡಿಸುತ್ತದೆ. ಆದರೆ ಈ ಬಗ್ಗೆ ಸಮಗ್ರ ತನಿಖೆ ಅತ್ಯಗತ್ಯ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಈ ಕೃತ್ಯದ ಹಿಂದೆ ಗೂಡಾಲೋಚನೆಯ ವಾಸನೆ ಕಾಣಿಸುತ್ತಿದೆ.
ಈಗಾಗಲೇ ಹತ್ತು ಹಲವು ದೃಶ್ಯಗಳನ್ನು ಸಾಧಿಸಿದ ಫ್ಯಾಸಿಸ್ಟ್ ಪರಿವಾರ ಈ ಕೃತ್ಯದ ಹಿಂದೆ ಕೂಡಾ ತನ್ನ ಕೈ ಚಳಕ ಪ್ರದರ್ಶಿಸಿರುವ ಸಾದ್ಯತೆ ಇದೆ.
ಕೆ.ಅಶ್ರಫ್. ಅಧ್ಯಕ್ಷರು .ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.