ಕೆಮ್ಮಾರ(ವಿಶ್ವಕನ್ನಡಿಗ ನ್ಯೂಸ್): ಶಾಲಾ ವಿದ್ಯಾರ್ಥಿಗಳಿಗೆ ಪಿಂಕ್ ಬಣ್ಣವನ್ನು ಪರಿಚಯಿಸಲು ಜುಲಾಯಿ: 02 ರಂದು ಪಿಂಕ್ ಡೇ ಆಚರಿಸಲಾಯಿತು. ವಿಧ್ಯಾರ್ಥಿಗಳ ಮನದಲ್ಲಿ ಬಣ್ಣಗಳ ತಿಳುವಳಿಕೆ ಮನದಟ್ಟಾಗಳು ವಿವಿಧ ರೀತಿಯ ಪಿಂಕ್ ಬಣ್ಣಗಳಿಂದ ತಯಾರಿಸಿದ ಕ್ರಾಫ್ಟ್ ಗಳು, ಬಲೂನುಗಳು ಹಾಗೂ ವಿವಿಧ ಪಿಂಕ್ ಬಣ್ಣದ ವಸ್ತುಗಳನ್ನು ಅಲಂಕರಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಿಂಕ್ ಬಣ್ಣದ ಬಟ್ಟೆ ಧರಿಸಿ ಪಿಂಕ್ ಡೇ ಆಚರಿಸಲಾಯಿತು.
ಶ್ರೀ ಮಹಾಲಕ್ಷ್ಮಿ ಟ್ರೇಡಿಂಗ್ ಇದರ ಮಾಲಕರಾದ Rtn ಜಗದೀಶ್ ನಾಯಕ್ ಅವರು ಉಪ್ಪಿನಂಗಡಿಯಲ್ಲಿ ತಮ್ಮ ಅಂಗಡಿ ಶುಭಾರಂಭಗೊಂಡ ಪ್ರಯುಕ್ತ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ.ಎಂ , S.D.M.C. ಸದಸ್ಯರಾದ ಪದ್ಮನಾಭ ಶೆಟ್ಟಿ ಹಾಗೂ ಶಿಕ್ಷಕರಾದ ವೆಂಕಟ್ರಮಣ ಭಟ್, ಜುನೈದ್ & ಶಿಕ್ಷಕಿಯರಾದ ಸುಮನ, ಮೋಹನಾಂಗಿ, ಮೆಹನಾಝ್, ರೈಹಾನ ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗಳು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.