(www.vknews.in) ಮುಲ್ಕಿ :-ತಹಶೀಲ್ದಾರ್ ಕಛೇರಿ ವತಿಯಿಂದ ಮಾನ್ಯ ತಹಶೀಲ್ದಾರ್ ರಾದ ಟಿ, ಜಿ ಗುರುಪ್ರಸಾದ್ ರವರು ಮುಲ್ಕಿ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ ಗೃಹರಕ್ಷಕರಿಗೆ ರೈನ್ ಕೋಟ್ ಮತ್ತು ಶೂಗಳನ್ನು ನೀಡಿದರು, ಪ್ರಭಾರ ಘಟಕಾಧಿಕಾರಿ ಲೋಕೇಶ್ ಹಾಗು ಪ್ರವಾಹ ರಕ್ಷಣಾ ತಂಡದ ಸಿಬ್ಬಂದಿಗಳು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.