ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಹಲವಾರು ಸುದ್ದಿ ಮಾಧ್ಯಮಗಳಲ್ಲಿ ನಿರೂಪಕಿಯಾಗಿ ಸೇವೆಸಲ್ಲಿಸಿ ಪ್ರಸುತ್ತ ನ್ಯೂಸ್18 ಕನ್ನಡ ವಾಹಿನಿ ಯಲ್ಲಿ ನಿರೂಪಕಿಯಾಗಿ ಸೇವೆಸಲ್ಲಿಸುತ್ತೀರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಮೂಲದ ನವಿತಾ ಜೈನ್ ಗೆ ಭಾರತ ಯುವ ಕೇಂದ್ರದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ನಾಡಪ್ರಭು ಕೇಂಪೆಗೌಡ ಪ್ರಶಸ್ತಿ2022 ಪ್ರಶಸ್ತಿಯನ್ನು ಅನೇಕ ಗಣ್ಯ ಮಹನೀಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.
ಸುದೇಶ್ ಜೈನ್ ಮಕ್ಕಿಮನೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.