ವರ್ಕಾಡಿ(ವಿಶ್ವಕನ್ನಡಿಗ ನ್ಯೂಸ್): ಮಾನವ ಹಕ್ಕುಗಳನ್ನು ರಕ್ಷಿಸಿ ಆಡಳಿತಾರೂಡ ಬೇಟೆಯನ್ನು ಕೊನೆಗೊಳಿಸಿ ಎಂಬ ಘೋಷಣೆ ಯೊಂದಿಗೆ ಕೆಂದ್ರ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಧರಣಿ ನಡೆಯಿತು.
ದರಣಿಯ ಬಾಗವಾಗಿ ವರ್ಕಾಡಿಯಲ್ಲಿ ದರಣಿ ನಡೆಯಿತು. ಮುಸ್ಲಿಂ ಲೀಗ್ ಹಿರಿಯ ನೇತಾರ ಪಿ.ಬಿ ಅಬೂಬಕ್ಕರ್ ಪಾತುರು ಉದ್ಘಾಟಿಸಿದರು. ಪಂಚಾಯತ್ ಮುಸ್ಲಿಂ ಲೀಗ್ ಅಧ್ಯಕ್ಷ ಮೂಸತೊಕೆ ಅಧ್ಯಕ್ಷತೆ ವಹಿಸಿದರು. ಪ್ರದಾನಕಾರ್ಯದರ್ಶಿ ಎಕೆ ಉಮರಬ್ಬ ಅನೆಕಲ್ಲು ಸ್ವಾಗತಿಸಿದರು. ಇಸ್ಮಾಯಿಲ್ ಪಾತೂರು. ಅಬ್ದುಲ್ ಕರಿಂ ಕೊಡ್ಲಮುಗರ್.ಬಿ.ಎ ಅಬ್ದುಲ್ ಮಜೀದ್.ಇಬ್ರಾಹಿಂ ಧರ್ಮನಗರ.ಝುಬೈರ್ ಮಾಸ್ಟ್.ಮೋಹಿದೀನ್ ಕುಂಞ.ಎನ್.ಎಸ್ ಶಿಹಬ್ ನಡಿಬೈಲು.ಸಿದ್ದೀಕ್ ಕಜೆ.ಇಲ್ಯಾಸ್ ಬಿ.ಎ.ಸಿದ್ದೀಕ್ ಬದಿಯಾರ್.ಪಾರೋಖ್ ಆನೆಕಲ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.