ಸಾರ್ವಜನಿಕರಿಗೆ ನಿತ್ಯ ಕೆಸರಿನ ಅಭಿಷೇಕ
ಕೋಟೆಕಾರ್ (ವಿಶ್ವ ಕನ್ನಡಿಗ ನ್ಯೂಸ್) : ಕೆ ಸಿ ರೋಡ್ ಜಂಕ್ಷನ್ ನ ಕಿನ್ಯ ಪ್ರವೇಶಿಸುವ ತಿರುವಿನಲ್ಲೇ ರಸ್ತೆಯಲ್ಲಿ ಬಾರೀ ಪ್ರಮಾಣದ ಹೊಂಡಗಳಿಂದ ವಾಹನ ಸವಾರರು ಪರದಾಡುವಂತಾಗಿದೆ. ದ್ವೀಚಕ್ರ ವಾಹನ ಸವಾರಿ ಮಾಡೋದು ಸಾಹಸವೇ ಆಗಿದೆ. ಜೊತೆಗೆ ಸಾರ್ವಜನಿಕರಿಗೆ ನಿತ್ಯ ಕೆಸರಿನ ಅಭಿಷೇಕವೂ ಆಗುತ್ತಿದೆ.
ಆದ ಕಾರಣ ಇದಕ್ಕೆ ಸಂಬಂದಿತ ಅಧಿಕಾರಿಗಳು ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸಿ ಹೊಂಡ ಮುಚ್ಚುವ ಕಾರ್ಯ ಶೀಘ್ರವೇ ಮಾಡಬೇಕಾದ ಅನಿವಾರ್ಯತೆ ಇದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.