ಸುರತ್ಕಲ್ (ವಿಶ್ವ ಕನ್ನಡಿಗ ನ್ಯೂಸ್) : ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಮಂಗಳಪೇಟೆಯ ಫಾಝೀಲ್ ಮನೆಗೆ ಬಹು.ಕಿಲ್ಲೂರು ತಂಙಳ್, ಎಸ್ ವೈ ಎಸ್ ನಾಯಕರಾದ ಎಂಪಿಎಂ ಆಶ್ರಫ್ ಸಹದಿ ಮಲ್ಲೂರು, ಹುಸೈನ್ ಸಖಾಫಿ ಕಕ್ಕಿಂಜೆ, ಉಮರಾ ನಾಯಕರಾದ ಉಸ್ಮಾನ್ ಗರ್ಗ ಲ್ ಕಮ್ಮಾಜೆ, ಮನ್ಸೂರ್ ಅಮ್ಮುoಜೆ ಭೇಟಿ ನೀಡಿ ಫಾಝಿಲ್ ಕುಟುಂಬಕ್ಕೆ ಸಾಂತ್ವನ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.