ಸುರತ್ಕಲ್ (www.vknews.in) : ಸುರತ್ಕಲ್ ನಲ್ಲಿ ಹತ್ಯೆಗೀಡಾದ ಮಂಗಲಪೇಟೆಯ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರು ಬಜರಂಗದಳ ಕಾರ್ಯಕರ್ತರಾಗಿದ್ದರೆ. ಆರೋಪಿಗಳನ್ನು ಸುರತ್ಕಲ್ ಗೆ ಕರೆತರಲಾಗಿದೆ.
ಕೊಲೆ ಬಳಿಕ ಕಾರ್ಕಳದಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದ ಆಗಿದ್ದ ರಾಜು, ಸೀನು, ಅಭಿ ಬಂಧಿತ ಬಜರಂಗದಳ ಕಾರ್ಯಕರ್ತರು. ಈ ಮೂವರು ಆರೋಪಿಗಳ ಜೊತೆ ಮೋಹನ್ ಹಾಗು ಸುಹಾನ್ ಎಂಬ ರೌಡಿ ಶೀಟರ್ ಗಳನ್ನೂ ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ. ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಬಂಧನ ನಡೆದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.