ಘರ್ಜಿಸುವೆ ಗರ್ವದಿಂದ ಭಾರತೀಯನೆಂಬ ಹೆಮ್ಮೆಯಿದೆ ಪುಣ್ಯ ಭಾರತ ಮಣ್ಣಿನಲ್ಲಿ ಜನ್ಮ ತಾಳಿದ ಋಣವಿದೆ
ಹತ್ತು ಹಲವು ಭಾಷೆಗಳತವರು, ಈ ಮಣ್ಣೇ ನಮ್ಮುಸಿರು ಒಂದೇ ತಾಯಿಯ ಮಕ್ಕಳಂತೆ ಬಾಳುವೆವು ನಾವು ಭಾರತೀಯರು
ಹಲವು ಜಾತಿಗಳು ಒಂದೆಡೆ, ಹಲವು ಸಂಸ್ಕೃತಿ ಇನ್ನೊಂದೆಡೆ ನೂರಾರು ಹಬ್ಬಗಳ ಬೀಡು ಹೆಮ್ಮೆಯಿದೆ ನಾವು ಭಾರತೀಯರು
ಜಾತಿ ಭೇದವ ಮಾಡದೆ ಒಗ್ಗಟ್ಟಿನಲ್ಲಿಯೇ ಮುನ್ನಡೆ. ವಿಶ್ವವೇ ತಲೆ ಬಾಗಿದೆ ಹಿರಿಮೆಗೆ ನಾವು ಭಾರತೀಯರು.
ವೀರ ಶೂರರ ನೆಲೆಬೀಡು ಪುಣ್ಯ ಮಣ್ಣಿದು ನಮ್ಮದು ಶಾಂತಿ ಸಹನೆಯ ಛಾಪು ಮೂಡಿಸಿ ಮೆರೆವ ನಾವು ಭಾರತೀಯರು
ಬಿ.ಎಂ ಕಿನ್ಯ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.