ಅಹಮ್ಮದಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ಹರ್ ಘರ್ ತಿರಂಗ ಯಾತ್ರೆಯ ವೇಳೆ ಮಾಜಿ ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರಿಗೆ ಹಸು ದಾಳಿ ನಡೆಸಿದೆ. ಗುಜರಾತ್ ಮೆಹ್ಸನ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಸು ಓಡಿದೊಡನೆ ಜನರು ಓಡತೊಡಗಿದರು. ಹಸುವಿನ ದಾಳಿಯಲ್ಲಿ ನಿತಿನ್ ಪಟ್ಟೇಲ್ ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ.
ನಿತಿನ್ ಪಟೇಲ್ ಅವರ ಕಾಲಿಗೆ ಗಾಯಗಳಾಗಿವೆ. ಅಹಮ್ಮದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿದೆ. ಚಿಕಿತ್ಸೆಗೆ ನಂತರ ಅವರು ಆಸ್ಪತ್ರೆಯಿಂದ ತೆರಳಿದ್ದಾರೆ. ಮೂರು ದಿನ ಪೂರ್ಣವಾದ ವಿಶ್ರಾಂತಿಗೆ ಸೂಚನೆ ನೀಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.