(www.vknews.in). ಅಗೋಸ್ಟ್ 15 ಸೋಮವಾರ 75 ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ದ್ವಜಾರೋಹಣ ಕಾರ್ಯಕ್ರಮವು ಸೋಮವಾರ ಬೆಳಿಗ್ಗೆ 7:00am ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು
ಈ ಕಾರ್ಯಕ್ರಮವನ್ನು ಕೇಂದ್ರ ಕಮೀಟಿ ಅಧ್ಯಕ್ಷರಾದ B.M ಅಬ್ದುಲ್ ಹಮೀದ್ ರವರ ಅದ್ಯಕ್ಷತೆಯಲ್ಲಿ ನಡೆಯಿತು,ಸರ್ವರಿಗೂ ಅಲ್ ಅಮೀನ್ ಯೆಂಗ್-ಮೆನ್ಸ್ ಕಾರ್ಯದರ್ಶಿ ಫಝಲ್ ರಹಿಮಾನ್ ಕೋಯ ಸ್ವಾಗತ ಕೋರಿದರು, ಬಳಿಕ ಕೇಂದ್ರ ಮಸೀದಿ ಖತೀಬರಾದ ಅಬೂ ಸಾಲಿ ಸಖಾಫಿ ಪ್ರಸ್ತವಿಕ ಭಾಷಣ ಮಾಡಿದರು, ಕೇಂದ್ರ ಕಮೀಟಿಯ ಜೊತೆ ಕಾರ್ಯದರ್ಶಿ ಹನೀಫ್ T.H ಮತ್ತು ಮದರಸ ಮುತ್ತಅಲ್ಲಿಮ್ ಸ್ವಾತಂತ್ರದ ಕುರಿತು ಮಾತನಾಡಿದರು.. ಜಮಾತ್ ಕಮೀಟಿಯ ಪದಾಧಿಕಾರಿಗಳು ಹಾಗೂ ಅಲ್ ಅಮೀನ್ ಯೆಂಗ್ ಅಧ್ಯಕ್ಷರಾದ ಶಾಕೀರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು, ಕಾರ್ಯಕ್ರಮಕ್ಕೆ ಬಂದು ಸಹಕರಿಸಿದ ಸರ್ವರಿಗೂ ಫಝಲ್ ರಹಿಮಾನ್ ಕೋಯ ಧನ್ಯವಾದ ತಿಳಿಸಿದರು. ಹಾಗೂ ಯೆಂಗ್-ಮೆನ್ಸ್ ವತಿಯಿಂದ ಸಿಹಿತಿಂಡಿ ನೀಡಿ ಸ್ವಲಾತ್ ನೊಂದಿಗೆ ಕೊನೆಗೊಳಿಸಲಾಯಿತು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.