(www.vknews.in) : ತನ್ನ ಕಾರಿನಲ್ಲಿ ಕುಟುಂಬದೊಂದಿಗೆ ತೆರೆಳುತ್ತಿದ್ದ ಕಬಡಕ್ಕೇರಿ ಮಸೀದಿಯ ಧರ್ಮ ಗುರುಗಳಾದ ಹಾರಿಸ್ ಮುಸ್ಲಿಯಾರ್ ಎಂಬವರನ್ನು ಕಾಕೋಟುಪರಂಬುವಿನಲ್ಲಿ ತಡೆದು ನಿಲ್ಲಿಸಿ ಕೆಲವು ಗುಂಡಾಗಿರಿಗಳು ಹಲ್ಲೆ ನಡೆಸಿದ್ದು ಖಂಡನಿಯ, ಇಂತಹ ಘಟನೆಗಳು ನಮ್ಮ ಜಿಲ್ಲೆಯಲ್ಲಿ ನಡೆಯಬಾರದಿತ್ತು. ಇದನ್ನು ಪೋಲಿಸ್ ಇಲಾಖೆಯವರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಹಮೀದ್ ಮದನಿ ಮಡಿಕೇರಿ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.