(ವಿಶ್ವ ಕನ್ನಡಿಗ ನ್ಯೂಸ್) : ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಯು.ಎ.ಇ ಯು ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ಸ್ವತಂತ್ರ ಭಾರತ ಎಂಬ ವಿಷಯದಲ್ಲಿ ನಡೆಸಿದ ರಾಷ್ಟ್ರೀಯ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶವು ಹೊರಬಿದ್ದಿದ್ದು,ಎಲ್ಲಾ ಝೋನಲ್ ಗಳಿಂದ ಬಂದ ಪ್ರಬಂಧದ ಅಂತಿಮ ಫಲಿತಾಂಶ ಈ ಕೆಳಗಿನಂತಿದೆ. ಪ್ರಥಮ : ಸುಮಯ್ಯ ಮರಿಯಮ್ ಅಬುಧಾಬಿ ದ್ವೀತೀಯ : ಅಬ್ದುಲ್ ಅಝೀಝ್ ಕೆದಿಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.