(www.vknews.in) ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಅಡೆಕ್ಕಲ್ ಇದರ ಹಿರಿಯ ವಿದ್ಯಾರ್ಥಿ ಸಂಘದ ಮಹಾ ಸಭೆಯು76 ನೇಯ ಸ್ವಾತಂತ್ರ್ಯ ದಿನಾಚರಣೆಯ ಬಳಿಕ ನಿಕಟ ಪೂರ್ವ ಅಧ್ಯಕ್ಷರಾದ ಅಬ್ದುರಹ್ಮಾನ್ ಅಡೆಕ್ಕಲ್ ಇವರ ಅದ್ದೆಕ್ಷತೆಯಲ್ಲಿ ಶಾಲಾ ಸಭಾಂಗಣದಲ್ಲಿ ಜರಗಿತು. ನಿಕಟ ಪೂರ್ವ ಕಾರ್ಯದರ್ಶಿಉಮೇಶ್ ಸಿದ್ದಿಯೋಟು ವರದಿ ಮಂಡಿಸಿದರು. ತದನಂತರ 2022&23 ನೇಯ ನೂತನ ಸಮಿತಿ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಹಸೈನಾರ್ ಪಿ. ಪ್ರಧಾನ ಕಾರ್ಯದರ್ಶಿ ಯಾಗಿ ಹೈದರ್ ಅಡೆಕ್ಕಲ್ . ಕೋಶಾಧಿಕಾರಿಯಾಗಿ ಸಿರಾಜ್ ಪಿ ಉಪಾಧ್ಯಕ್ಷರಾಗಿ ನವೀನ್ ಶೆಟ್ಟಿ ಅಡೆಕ್ಕಲ್ ಉಪಕಾರ್ಯದರ್ಶಿಗಳಾಗಿ ಸನತ್ ಶೆಟ್ಟಿ ಅಡೆಕ್ಕಲ್ ಹಾಗೂ ,ಅಶೋಕ್ ಆನಡ್ಕ,ಕ್ರೀಡಾ ಕಾರ್ಯದರ್ಶಿಯಾಗಿ ರವಿ ಸೂರ್ಯ ಆಯ್ಕೆಯಾದರು. ಸದಸ್ಯರಾಗಿ. ಉಮೇಶ್ ಸಿದ್ದಿಯೋಟ್, ಅನಸ್ಅಡೆಕ್ಕಲ್ರ ,ರಶೀದ್ ಕಳಂಬೋಟು,ಲೆತೀಫ್ ಪೆರಾಬೆ,ಸಮೀರ್ ಕೋನಾಡಿ,ಫಾರೂಖ್ ಕೋನಾಡಿ ಹಾಗೂ ಲೆಕ್ಕ ಪರಿಶೋದಕರಾಗಿ ಸುಲೈಮಾನ್ ಬಿ. ಯನ್ ಇವರನ್ನು ಆಯ್ಕೆ ಮಾಡಲಾಯಿತು.ಈ ಒಂದು ಸಂದರ್ಭದಲ್ಲಿ ಶಾಲಾ ಅಭಿವೃಧಿ ಸಮಿತಿಯ ಅದ್ದೆಕ್ಷರಾದ ರಮಾನಂದ ಪೆರಾಬೆ, ಪ್ರಭಾರ ಮುಖ್ಯ ಉಪಾದ್ಯಾಯರಾದ ಪರಿನಿತಾಕ್ಸಿ, ಪಂಚಾಯತ್ ಸದಸ್ಯರಾದ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.