(www.vknews.in) : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇದರ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬೆಳ್ತಂಗಡಿ ತಾಲೂಕಿನ ಕರಂಬಾರು ಶಾಲೆಯಲ್ಲಿ ನೂತನ ಶಾಲಾಭಿವೃದ್ಧಿ ಸಮಿತಿ ಅನ್ನು ರಚಿಸಲಾಯಿತು.
ಅಧ್ಯಕ್ಷರು: ಪುಷ್ಪರಾಜ್ ಎಂಕೆ ಉಪಾಧ್ಯಕ್ಷರು: ಪ್ರಮೀಳಾ ಸದಸ್ಯರು: ಸುಲೇಮಾನ್, ಸದಾಶಿವ, ಆನಂದ, ವಿಜಯ, ಸಂಗೀತ, ವಸಂತ ನಾಯಕ್, ಸುಶೀಲ, ಅಮೀನ ಕೆ, ಮೈಮುನ, ಸಫಿಯ, ಶ್ವೇತ.ಸಂದೇಶ್, ಪದ್ಮನಾಭ, ಅಶೋಕ್ ಟೈಲರ್ ಮತ್ತು ಸತ್ಯ ಶಂಕರ ಭಟ್ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.