(www.vknews.in) : ಮಧ್ಯಪ್ರದೇಶ ದ ಇಂದೂರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಬೆಳ್ಳಾರೆಯ ನಿವೃತ್ತ ದೈಹಿಕ ಶಿಕ್ಷಕ ಸುಬಶ್ಚಂದ್ರ ರೈ ತೋಟ 4 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಇಂದೂರ್ ನಲ್ಲಿ ಈ ತಿಂಗಳ 17 ಮತ್ತು 18 ರಂದು ನಡೆದ ಹಿರಿಯರ ಕ್ರೀಡಾಕೂಟದಲ್ಲಿ 100ಮೀಟರ್ ಓಟ, 60 ಮೀಟರ್ ಓಟ, 80ಮೀಟರ್ ಹರ್ಡಲ್ಸ್ ಹಾಗು 400 ಮೀಟರ್ ರಿಲೆಯಲ್ಲಿ ಚಿನ್ನಗೆದ್ದ ಸಾಧನೆ ಮಾಡಿದ್ದಾರೆ. ಶ್ರೀಯುತರು ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಲವು ಪದಕ ಗೆದ್ದ ಸಾಧನೆ ಮಾಡಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.