ಮಂಜೇಶ್ವರ ಪೊಯ್ಯತ್ತಬೈಲ್(ವಿಶ್ವಕನ್ನಡಿಗ ನ್ಯೂಸ್): ಸಜೀವ ಸುನ್ನೀ ಪ್ರಚಾರಕ ಕಾರ್ಯಕರ್ತ,ಉಲಮಾ ಸ್ನೇಹಿ , ಪೊಯ್ಯತಬೈಲ್ ನಾಡಿನ ಕಣ್ಮಣಿ ಪ್ರೀತಿಯ (ಅಂದುಚ) ಅಂದು ಪೊಯ್ಯತಬೈಲ್ ಇದೀಗ ನಿಧನರಾದರು.
ಹಲವು ವರ್ಷಗಳಿಂದ ಅನಾರೋಗ್ಯದಿಂದ ಮಲಗಿದಲ್ಲೇ ಇದ್ದು ಅಂದು ಅವರು ಸುನ್ನೀ ಪ್ರಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಂದು ಅವರ ನಿಧನಕ್ಕೆ _ಕೇರಳ ಮುಸ್ಲಿಂ ಜಮಾ ಅತ್,SYS, SSF ಪೊಯ್ಯತಬೈಲ್ ಶಾಖೆ ಹಾಗೂ ಕೇರಳ ಕರ್ನಾಟಕದ ಹಲವು ಸುನ್ನೀ ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಿಪಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.