ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್) : ಕೆಲ ದಿನಗಳ ಹಿಂದೆ ವಳವೂರು ಬಳಿ ದ್ವೀಚಕ್ರ ವಾಹನ ಅಪಘಾತ ದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆ ಯಲ್ಲಿ ಇಂದು ಬೆಳಿಗ್ಗೆ ಮೃತ ಪಟ್ಟಿದ್ದಾರೆ.
ಯುವಕನ್ನು ಬಿ. ಸಿ ರೋಡು ಸಮೀಪ ಬ್ರಹ್ಮರಕೊಟ್ಲು ಜಾರಂದ ಗುಡ್ಡೆ ನಿವಾಸಿ ಹೂವಿನ ವ್ಯಾಪಾರಿ ಬಶೀರ್ ಎಂಬವರ ಮಗ ಮುಝಮ್ಮಿಲ್ (20) ವರ್ಷ ಎಂದು ತಿಳಿದು ಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.