ಬೆಳ್ತಂಗಡಿ (www.vknews.in) : ತೆಕ್ಕಾರು ಗ್ರಾಮದ ಉರ್ಲಡ್ಕ ಜಮಾಅತಿಗೆ ಒಳಪಟ್ಟ ಯತೀಮ್ ಆದ ಅನ್ವರ್ ಎಂಬ ಮುತಅಲ್ಲಿಮ್ ವಿದ್ಯಾರ್ಥಿ ಮೂರು ತಿಂಗಳ ಹಿಂದೆ ಅಪಘಾತವಾಗಿದ್ದು, ಶಸ್ತ್ರಚಿಕಿತ್ಸೆ ಸರಿಯಾಗದ ಕಾರಣ ಕಾಲು ಇನ್ಷೆಕ್ಷನ್ಗೊಂಡು ಇದೀಗ ಮತ್ತೆ ಮಗದೊಂದು ಶಸ್ತ್ರಚಿಕಿತ್ಸೆ ನಡೆಸಲೇಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ವೈದ್ಯರುಗಳು ಅಂದಾಜು 2 ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಯತೀಂ ಕುಟುಂಬದಲ್ಲಿ ತಾಯಿ ಮಗ ಇಬ್ಬರು ಮಾತ್ರ. ತಾಯಿಯ ಬೀಡಿ ದುಡಿಮೆಯೇ ಆಧಾರ. ಆರ್ಥಿಕವಾಗಿ ತೀರಾ ಸಂಕಷ್ಟದ ಕುಟುಂಬಕ್ಕೆ 2 ಲಕ್ಷ ರೂಪಾಯಿಗಳ ಭರಿಸಲು ಅಸಾಧ್ಯವಾದ್ಧರಿಂದ ಸಹೃದಯರಾದ ತಮ್ಮ ಮುಂದೆ ಸಹಾಯಕ್ಕಾಗಿ ಮನವಿ ಮಾಡುತ್ತಿದ್ದಾರೆ.
View this post on Instagram A post shared by VK News (@vknews_media)
A post shared by VK News (@vknews_media)
𝐁𝐚𝐧𝐤 𝐀𝐜𝐜𝐨𝐮𝐧𝐭 𝐃𝐞𝐭𝐚𝐢𝐥𝐬:
𝗚𝗼𝗼𝗴𝗹𝗲 𝗣𝗮𝘆 / 𝗣𝗵𝗼𝗻𝗣𝗲 : 7899819185 – ANWAR
𝐀𝐜𝐜𝐨𝐮𝐧𝐭 𝐍𝐚𝐦𝐞 : ANWAR U 𝐀𝐜𝐜𝐨𝐮𝐧𝐭 𝐍𝐨 : 70560100003764 𝐈𝐅𝐒𝐂 𝐂𝐨𝐝𝐞 : BARB0VJUPPI (5th Digit Is ZERO) 𝐁𝐫𝐚𝐧𝐜𝐡 : UPPINANGADY 𝐁𝐚𝐧𝐤 : BANK OF BARODA
𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧: +9194815 05331 – Mansoor MNG +9196867 18618 – Jaleel MNG +9176192 33322 – 𝗪𝗵𝘁𝘀𝗽 𝗢𝗻𝗹𝘆
𝗠𝗲𝗱𝗶𝗮 𝗧𝗲𝗮𝗺 : 𝗠𝗡𝗚 𝗙𝗢𝗨𝗡𝗗𝗔𝗧𝗜𝗢𝗡
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.