(www.vknews.in) . ನವೆಂಬರ್ 26.ಬೀಬಿ ಅಶುರಾ ವುಮೆನ್ಸ್ ಕಾಲೇಜು ಮಂಗಳೂರು ಇದರ ವತಿಯಿಂದ ಕಂಪ್ಯೂಟರ್ ಕಲಿತು ಸಂಪೂರ್ಣ ಗೊಂಡ ವಿದ್ಯಾರ್ಥಿನಿಯರಿಗೆ ಇದರ ಸ್ಥಾಪಕರಾದ ಸಿದ್ದಿಕ್ ಬೆಂಗ್ರೆ ಅವರು ಸರ್ಟಿಫಿಕೇಟ್ ನೀಡಿ ಶುಭ ಹಾರೈಸಿದರು . ಹಾಗು ನವೆಂಬರ್ 26 ಬಾಬಾ ಸಾಹೇಬ್ dr ಬಿ ಆರ್ ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಪ್ರತಿಯೊಂದು ವಿದ್ಯಾರ್ಥಿನಿಯರಿಗೂ ಸಂವಿಧಾನ ಪೀಠಿಕೆ ಓದಿಸಿ ಸಂವಿದಾನ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಂಪ್ಯೂಟರ್ ಅಧ್ಯಾಪಕಿ ರೇಷ್ಮಾ. ಶರೀಯತ್ ಅಧ್ಯಾಪಕಿಯರಾದ ಸಮೀನಾ ಮತ್ತು ರಶೀನ ಉಪಸ್ಥಿತರಿದ್ದರು. ಇದು ಈ ವರ್ಷದ (2022) ಎರಡನೇ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.