ಪುತ್ತೂರು(www.VK news.in):ಅನ್ನಜಾತ್ MR ಹೆಲ್ಪಿಂಗ್ ಕಮಿಟಿ ಪುತ್ತೂರು ವಾರ್ಷಿಕ ಮಹಾಸಭೆ ದಿನಾಂಕ 25/11/2022 ರಂದು ಪುತ್ತೂರು ಬದ್ರಿಯ ಜುಮಾ ಮಸೀದಿಯ ಮದ್ರಸ ಹಾಲ್ ನಲ್ಲಿ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ರವೂಪ್ ಕೂರ್ನಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಬೀಟಿಗೆ ಕೋಶಧಿಕಾರಿಯಗಿ ಮುಹಮ್ಮದ್ ಇಕ್ಬಾಲ್ UK ಬಪ್ಪಳಿಗೆ ಯವರು ಸರ್ವಾನುಮತದಿಂದ ಪುನರಾಯ್ಕೆಯಾದರು. ಪುತ್ತೂರು ಸೇರಿದಂತೆ, ಹಲವು ಸಮಾಜ ಮುಖಿ ಕೆಲಸವನ್ನು ಮಾಡುತ್ತಿರುವ ಅನ್ನಜಾತ್ MR ಹೆಲ್ಪಿಂಗ್ ಕಮಿಟಿ ಪುತ್ತೂರು ಇದರ ವಾರ್ಷಿಕ ಮಹಾಸಭೆ ಪುತ್ತೂರು ಬದ್ರಿಯ ಜುಮಾ ಮಸೀದಿಯ ಮದ್ರಸ ಹಾಲ್ ನಲ್ಲಿ ಕಮಿಟಿಯ ಗೌರವಾಧ್ಯಕ್ಷ ರಾದ ಬಹು. ಅಬೂಬಕ್ಕರ್ ಸಿದ್ದೀಕ್ ಜಲಾಲಿ ಇವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುತ್ತೂರಿನ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷರಾದ L.T ರಝಾಕ್ ಹಾಜಿ ಕಮಿಟಿಯ ಕಾರ್ಯ ಚಟುವಟಿಕೆಯ ಬಗ್ಗೆ ಶ್ಲಾಘಿಸಿದರು .ನಮ್ಮ UAE ಸಮಿತಿಯ ಸದಸ್ಯ ಜನಾಬ್ ಯಹ್ಯಾ ಕೂರ್ನಡ್ಕ ಉಪಸ್ಥಿತರಿದ್ದರು.
2022-2023 ಸಾಲಿನ ಪದಾಧಿಕಾರಿಗಳ ವಿವರ ಈ ಕೆಳಗಿನಂತೆ ಇವೆ. ಗೌರವಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಅಧ್ಯಕ್ಷರಾಗಿ ಅಬ್ದುಲ್ ರವೂಪ್ ಕೂರ್ನಡ್ಕ
ಉಪಾಧ್ಯಕ್ಷರಾಗಿ 1. ಶರೀಫ್ ಮುಕ್ರಂಪಾಡಿ 2. ಫಾರೂಕ್ ಕೂರ್ನಡ್ಕ 3. ಶರೀಫ್ ಕಾರ್ಜಾಲು
ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಬೀಟಿಗೆ ಜೊತೆ ಕಾರ್ಯದರ್ಶಿ: ಜಾಬೀರ್ ಮಿತ್ತೂರು. ರಬ್ ನವಾಝ್ ಪುತ್ತೂರು
ಕೋಶಧಿಕಾರಿಯಗಿ ಮುಹಮ್ಮದ್ ಇಕ್ಬಾಲ್ ಯುಕೆ ಬಪ್ಪಳಿಗೆ
ಸಂಘಟನೆ ಕಾರ್ಯದರ್ಶಿ ಸಮೀರ್ ಸ್ಕೇಲ್ ಹಾಗೂ ತಕ್ಕೀಯುದ್ದೀನ್ ಮಿತ್ತೂರು
ಸಂಚಾಲಕರಾಗಿ ಅಶ್ರಫ್ ಯುಕೆ ಕೂರ್ನಡ್ಕ
ಗೌರವ ಸಲಹೆಗಾರರಾಗಿ ಇಸ್ಮಾಯಿಲ್ ಕೂರ್ನಡ್ಕ. ಖಾದರ್ ಕೆ ಎಮ್ ಕೂರ್ನಡ್ಕ ಝಬೈರ್ UK ಬಪ್ಪಳಿಗೆ ಹಸನ್ ಹಾಜಿ ಸಿಟಿ ಬಝರ್ L.T ರಝಕ್ ಹಾಜಿ ಪುತ್ತೂರು ಫಾರೂಕ್ LT ಕೂರ್ನಡ್ಕ ರಫೀಕ್ ದರ್ಬೆ ಅಬ್ದುಲ್ ರಹಿಮಾನ್ ಹಾಜಿ ಅರಮನೆ ನೌಶದ್ ಹಾಜಿ ಬೊಳುವಾರ್ ರಝಕ್ R.P ಜಮಾಲ್ ಬಪ್ಪಳಿಗೆ ಹಸನ್ ಡ್ರೀಮ್ಸ್ ಕೂರ್ನಡ್ಕ
ಕಾರ್ಯಕ್ರಮದ ಪ್ರಾರಂಭದಲ್ಲಿ ದುಆಃಕ್ಕೆ ಉಸ್ತಾದರು ನೇತೃತ್ವ ನೀಡಿದರು.ಖಾದರ್ ಕೂರ್ನಡ್ಕ ಸ್ವಾಗತಿಸಿ ಸಿದ್ಧೀಕ್ ಬೀಟಿಗೆ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.