(www.vknews.in) ಫರಂಗಿಪೇಟೆ, ಡಿ.3: ಫರಂಗಿಪೇಟೆ ರೇಂಜ್ ಮದ್ರಸ ಮೆನೇಜ್ಮೆಂಟ್ ಎಸೋಸಿಯೇಶನ್ ಇದರ ನೂತನ ಕಚೇರಿ ಶನಿವಾರ ಫರಂಗಿಪೇಟೆಯ ಸುಹಾ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು
ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಶೈಖುಲ್ ಆಲಿ ಕುಟ್ಟಿ ಮುಸ್ಲಿಯಾರ್ ನೂತನ ಕಚೇರಿ ಉದ್ಘಾಟನಗೈದರು ಫರಂಗಿಪೇಟೆ ರೇಂಜ್ ಮದ್ರಸ ಮೇನೇಜ್ಮೆಂಟ್ ಅಶೋಸಿಯೇಶನ್ ಅಧ್ಯಕ್ಷ ಎಸ್ ಹಸನಬ್ಬ ಗುಡ್ಡೆಮನೆ ಸಬಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಫರಂಗಿಪೇಟೆ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ, ಕುಂಪನಮಜಲ್ ಮಸೀದಿ ಖತೀಬ್ ಉಬೈದುಲ್ಲಾ ಅಝ್ಹರಿ, ಕಾರ್ಯದರ್ಶಿ ಅಬೂ ಉವೈಸಿ ತುಂಬೆ, ಮುಫತ್ತಿಶ್ ಖದೀಮ್ ಮುಸ್ಲಿಯಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಫರಂಗಿಪೇಟೆ ರೇಂಜ್ ಪ್ರಧಾನ ಕಾರ್ಯದರ್ಶಿ ಸೆಲೀಮ್ ಕುಂಪನಮಜಲ್ ಸ್ವಾಗತಿಸಿದರು, ಫರಂಗಿಪೇಟೆ ಮುಅಲ್ಲಿಮ್ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಹನೀಫಿ ಕಾರ್ಯಕ್ರಮ ನಿರೂಪಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.