(www.vknews.in) ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಅಷ್ಟೂ ಅಹಿತಕರ ಘಟನೆಗಳ ಸಂಖ್ಯೆಗೆ ಇನ್ನೊಂದು ಸೇರ್ಪಡೆ ಎಂಬಂತೆ ಮೂಲ್ಕಿ ಕೆರೆಕಾಡು ಎಂಬಲ್ಲಿ ಕೂಡಾ ಬಾಲಕಿಗೆ ಲೈಂಗಿಕ ಕಿರುಕುಳ ಎಂಬ ಕಾರಣಕ್ಕಾಗಿ ದಾವೂದ್ ಎಂಬ ಯುವಕನೋರ್ವನನ್ನು ತೀವ್ರವಾಗಿ ತಳಿಸಿ ಗಂಬಕ್ಕೆ ಕಟ್ಟಿ ಹಾಕಿ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ನಿಲುವು ಸಂಪೂರ್ಣ ವಿಫಲವಾಗಿದ್ದು, ಈ ಹಿಂದೆ ಮಂಗಳೂರು ನಗರ ಮತ್ತು ಜಿಲ್ಲೆಗಳಲ್ಲಿ ನಡೆದ ಅನೈತಿಕ ಗೂಂಡಾಗಿರಿ ಯನ್ನು ತಾರ್ಕಿಕವಾಗಿ ಮಟ್ಟ ಹಾಕುವುದರಲ್ಲಿ ಪೊಲೀಸು ವ್ಯವಸ್ಥೆ ಸೋತಿದೆ. ಗುಪ್ತಚರ ಇಲಾಖೆ ಯನ್ನು ಸಮಗ್ರವಾಗಿ ಬಳಸಲು ವಿಫಲವಾಗಿದ್ದು,ಪೊಲೀಸು ಇಲಾಖೆ ಸಂಘ ಪರಿವಾರದ ಅಣತಿಯಂತೆ ಪುಂಡರನ್ನು ಮೇಯಲು ಬಿಟ್ಟ ಅಂತಿದೆ
ಮುಲ್ಕಿ ಕೆರೆಕಾಡು ಘಟನೆಯಲ್ಲಿ ಪುಂಡರಿಗೇ ಪೊಲೀಸರ ಭಯ ಇದ್ದಂತಿಲ್ಲ. ಯುವಕನನ್ನು ಕಟ್ಟಿ ತಳಿಸಿ ಸೋಷಿಯಲ್ ಮೀಡಿಯಾ ದಲ್ಲಿ ಹರಿಯ ಬಿಟ್ಟು ಭಯ ಗ್ರಸ್ತ ವಾತಾವರಣ ಸೃಷ್ಟಿಸಲಾಗಿದೆ. ಸರಳ ಪ್ರಕರಣಗಳನ್ನು.ದಾಖಲಿಸಿ ಪುಂಡರು ಶೀಘ್ರ ಬಿಡುಗಡೆಗೆ ಅನುವು ಮಾಡಿ ಕೊಡಲಾಗಿದೆ. ಇದು ಖಂಡನೀಯ. ಪೊಲೀಸು ಇಲಾಖೆ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿಗೆ ನೇರ ಕಾರಣ ವಾಗುವಂತಿದೆ. ಮುಂದಿನ ತಿಂಗಳ ಅವಧಿಗಳಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದೆಗೆಡಲು ಸರಕಾರವೇ ಕಾರಣವಾಗುತ್ತಿದೆ,ಎನ್ನುವುದು ತೀವ್ರ ಖೇದಕರ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ಇದರಲ್ಲಿ ಹಿಂದೂ ಕಾರ್ಯಕರ್ತರ ತಪ್ಪೇನೂ ಇಲ್ಲ.
ನಮ್ಮ ಹಿಂದೂ ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನೊಮ್ಮೆ ಕಣ್ಣು ಬಿಟ್ಟು ನೋಡಿ.😠😠😠😠 ನಾಳೆ ಈ ಮತಾಂಧನೂ ಆ ಮುಗ್ಧ ಹುಡುಗಿಯನ್ನು ಕೆಡಿಸಿ ಕೊಲೆ ಮಾಡಿ ಸೂಟ್ ಕೇಸ್ ನಲ್ಲೋ, ಫ್ರಿಜ್ ನಲ್ಲೋ ಬಚ್ಚಿಟ್ಟರೆ ಯಾರೂ ನಮ್ಮ ಸಹಾಯಕ್ಕೆ ಬರುವುದಿಲ್ಲ . ಕೋರ್ಟ್, ಕಾನೂನು ಅಂಥ ಹೋದರೆ ಬಡವರಿಗೆ ನ್ಯಾಯ ಸಿಗುವುದು ಅಷ್ಟರಲ್ಲೇ ಇದೆ. ಒಂದು ಸಮಸ್ಯೆಯನ್ನು ಮೂಲದಲ್ಲೇ/ಮೊಳಕೆಯಲ್ಲೇ ಚಿವುಟುವ ಪ್ರಯತ್ನವನ್ನು ಹಿಂದೂ ಯುವಕರು ಮಾಡಿದ್ದಾರೆ. ಇದನ್ನು ಖಂಡಿಸಿ ರಾಜಕೀಯ ಲಾಭ ಪಡೆಯುವುದು ಬಿಟ್ಟು, ಮುಕ್ತಮನಸ್ಸಿನಿಂದ ಬೆಂಬಲಿಸಿದರೆ ಹಿಂದೂ ಮುಸ್ಲಿಮರಿಗಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬರಿಗೂ ಒಳ್ಳೆಯದೇ😠😠😠
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.