(www.vknews.in) ; ಕರ್ನಾಟಕ ಕಲ್ಚರಲ್ ಫೌಂಡೇಷನ್ ದಶಮನೋತ್ಸವದ ಪ್ರಯುಕ್ತ ಕೆಸಿಎಫ್ ಬಹರೈನ್ ಅದೀನದಲ್ಲಿ ಫೆ.17 ಕ್ಕೆ ಸ್ನೇಹ ಸಮ್ಮಿಲನ ಗ್ರ್ಯಾಂಡ್ ಫ್ಯಾಮಿಲಿ ಮೀಟ್ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಲಿದ್ದು, ಇದರ ಸ್ವಾಗತ ಸಮಿತಿಯನ್ನು ದಿನಾಂಕ 13/01/2023 ರ ಶುಕ್ರವಾರದಂದು ಕೆಸಿಎಫ್ ಸೆಂಟರ್’ ಗುದೈಬಿಯದಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಟಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.
(ಕೆ.ಸಿ.ಎಫ್ ಡೇ )ಸ್ನೇಹ ಸಮ್ಮಿಲನ ಸ್ವಾಗತ ಸಮಿತಿ 2023 ಚೇರ್ಮ್ಯಾನ್ : ಕಲಂದರ್ ಮುಸ್ಲಿಯಾರ್ ವೈಸ್ ಚೇರ್ಮ್ಯಾನ್ :ನಝೀರ್ ದೇರಳಕಟ್ಟೆ ಜನರಲ್ ಕನ್ವೀನರ್ : ಸಮದ್ ಉಜಿರೆಬೆಟ್ಟು ಫೈನಾನ್ಸಿಯಲ್ ಚೇರ್ಮ್ಯಾನ್: ಮನ್ಸೂರ್ ಬೆಳ್ಮ
ಆರೋಗ್ಯ ಮಾಹಿತಿ ಉಸ್ತುವಾರಿ: ಜಮಾಲುದ್ದೀನ್ ವಿಟ್ಲ ಸ್ಥಳದ ಉಸ್ತುವಾರಿ: ರಫೀಕ್ ಹಮದ್ ಟೌನ್ ಆಧ್ಯಾತ್ಮಿಕ ಮಜ್ಲೀಸ್ ಉಸ್ತುವಾರಿ: ಹನೀಫ್ ಉಸ್ತಾದ್ ,ವೇಣೂರು ಉಸ್ತಾದ್,ಅಹ್ಮದ್ ಉಸ್ತಾದ್ (ಜುಮಾ ನಮಾಜಿನ ನಂತರ) ದಫ್ ಪ್ರದರ್ಶನ ಉಸ್ತುವಾರಿ :ಹಾರಿಸ್ ಸಂಪ್ಯ ಉಡುಗೊರೆ ಉಸ್ತುವಾರಿ: ಅನ್ಸಾರ್ ಬಜ್ಪೆ, ಬಶೀರ್ ಕಾರ್ಲೆ, ಸಯ್ಯದ್ ಇರ್ದೆ,ರಿಯಾಝ್ ವಿಟ್ಲ ಪ್ರತಿಭೋತ್ಸವ ಉಸ್ತುವಾರಿ: ಶಿಹಾಬ್ ಪರಪ್ಪ ಉಸ್ತಾದ್,ಅಶ್ರಫ್ ರೆಂಜಾಡಿ ಆಟೋಪಚಾರದ ಉಸ್ತುವಾರಿ ; ಲತೀಫ್ ಪೆರೋಲಿ,ಹನೀಫ್ ಕಿನ್ಯ, ನೌಫಲ್ ವಿಟ್ಲ ,ತೌಫೀಕ್ ಬೆಳ್ತಂಗಡಿ ವೇದಿಕೆ ಉಸ್ತುವಾರಿ: ಶಾಫಿ ಮಾದಾಪುರ,ಮೂಸ ಪೈಮ್ಬಚಲ್,ರಿಯಾಝ್ ಸುಳ್ಯ ಸ್ವಯಂ ಸೇವಕ ಉಸ್ತುವಾರಿ : ಇಬ್ರಾಹಿಂ ಬೆಳ್ಮ,ಶಾನಿಬ್ ಉಳ್ಳಾಲ್,ಇಶಾಕ್ ಪೆರಾಳ, ರಿಯಾಝ್ ಪೆರ್ಲ.
ಊಟೋಪಚಾರದ ವ್ಯವಸ್ಥೆ ; ಸಯ್ಯದ್ ಇರ್ದೆ, ಹಾರಿಸ್ ಒಕ್ಕೆತ್ತೂರ್,ರಝಕ್ ಆನೇಕಲ್, ಅಝೀಝ್ ಪುರಸಂಕೋಡಿ, ಇಬ್ರಾಹಿಂ ಬೆಳ್ಮ, ಮುಬಾರಕ್ ಬೋಂದೆಲ್, ಶರೀಫ್ ಬೋಂದೆಲ್ ಧ್ವನಿ ವರ್ಧಕ ವ್ಯವಸ್ಥೆ ಉಸ್ತುವಾರಿ: ಸವಾದ್ ಉಳ್ಳಾಲ್, ಇರ್ಫಾನ್ ಮೆಲ್ಕಾರ್ ವಾಹನದ ವ್ಯವಸ್ಥೆ ಉಸ್ತುವಾರಿ: ಫಝಲ್ ಸುರತ್ಕಲ್, ಸುಹೈಲ್ ಬಿ. ಸಿ.ರೋಡ್,ಸಿರಾಜ್ ಕೌಂಟರ್ ವ್ಯವಸ್ಥೆ 1)ಸಾಂತ್ವನ ಇಲಾಖೆ 2)ಇಹ್ಸಾನ್ ಇಲಾಖೆ 3)ಶಿಕ್ಷಣ ಇಲಾಖೆ 4)ಪ್ರಕಾಶನ ಇಲಾಖೆ 5)ಸಂಘಟನೆ ಇಲಾಖೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.