ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) ; ಕಾವು, ಅಮ್ಚಿನಡ್ಕ ನಿವಾಸಿಯೋರ್ವರ ಹಲವು ಅಗತ್ಯ ದಾಖಲೆ ಪತ್ರಗಳಿರುವ ನೀಲಿ ಬಣ್ಣದ ಪ್ಲಾಸ್ಟಿಕ್ ಕವರೂಂದು(ಕೈ ಚೀಲ) ಸೋಮವಾರ ಸಂಜೆ ಸುಮಾರು 7.30 ರಿಂದ 8 ಗಂಟೆಯ ಸಮಯದಲ್ಲಿ ಪುತ್ತೂರು -ಕುಂಬ್ರ ಮಧ್ಯೆ ಕಳೆದು ಹೋಗಿದೆ.
ಯಾರಿಗಾದರೂ ಈ ಮೇಲೆ ತಿಳಿಸಿದ ದಾಖಲೆ ಪಾತ್ರಗಳಿರುವ ಕೈಚೀಲ ಸಿಕ್ಕಿದ್ದಲ್ಲಿ ಕೆಳಗಿನ ಪೋನ್ ನಂಬರ್ ಗೆ ಸಂಪರ್ಕಿಸಬೇಕಾಗಿ ವಾರಸುದಾರರರು ಮನವಿ ಮಾಡಿದ್ದಾರೆ. 9448649203 9483213785
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.